ಆಧ್ಯಾತ್ಮಿಕ

ಆತ ಅಹಂಕಾರದ ಅಂಗಿ ತೊಟ್ಟಿದ್ದ ಆತನ ಅರಿವು ಆರಿ ಹೋಗಿತ್ತು ..!

ಆತ ಬದುಕಿನಲ್ಲಿ ವೇದ-ವೇದಾಂತ ಬಲ್ಲವನಾಗಿ ಆತ್ಮಜ್ಞಾನದಿಂದ ಅಹಂ ಬ್ರಹ್ಮಾಸ್ಮಿ ಅರಿತುಕೊಂಡಿದ್ದ. ತತ್ಮಮಸಿಯ ತತ್ವ ತಿಳಿದುಕೊಂಡು ಪ್ರಖರ ಪಾಂಡಿತ್ಯ ಬಲ್ಲವನಾಗಿದ್ದ ಆತನ ವಾಗ್ಝರಿಯ ವಾಣಿಗಳು ಸುರಿಮಳೆಯಾಗಿ ಸುರಿದರೇ ವಿದ್ವತ್ವ ಹೊಳೆಯಾಗಿ ಹರಿಯುತ್ತಿತ್ತು. ಶ್ವೇತಕೇತುವಿನ ತಂದೆ ಅತ್ಯಂತ ಶ್ರೇಷ್ಠ ವಿದ್ವಾಂಸನಾಗಿದ್ದರೂ ಕೂಡಾ ಮಗನನ್ನು ಒಬ್ಬ ಯೋಗ್ಯವಾದ ಗುರುಗಳ ಹತ್ತಿರ ಗುರುಕುಲಕ್ಕೆ ವಿದ್ಯಾ ಬುದ್ದಿಯನ್ನು ಕಲಿಯಲು ಕಳುಹಿಸಿದ್ದರು. ಹಲವು ವರ್ಷಗಳ ಕಾಲಚಕ್ರದ ನಂತರ ಶ್ವೇತ ಕೇತು ಸಕಲ ವಿದ್ಯೆಯನ್ನು ಕಲಿತು ಗುರುಗಳಿಂದ ಆಶೀರ್ವಾದ ಪಡೆದು ಮಹಾನ ಮೇಧಾವಿಯಾಗಿ ಮನೆ ಕಡೆ ಸಾಗಿದ….

Read More
ಕನ್ನಡ ನುಡಿಮುತ್ತುಗಳು

ಕನ್ನಡ ನುಡಿಮುತ್ತುಗಳು | Nudimuttugalu in kannada

ಕನ್ನಡ ನುಡಿಮುತ್ತುಗಳು – ನುಡಿಮುತ್ತುಗಳು ವ್ಯಕ್ತಿಯ ಭಾವನೆಗಳನ್ನು ಸಾಮಾಜಿಕವಾಗಿ ಹಂಚಿಕೊಳ್ಳುಲು ಮತ್ತು ಸಂಬಂಧಗಳನ್ನು ಸ್ಥಿರಗೊಳಿಸುವ ಶಕ್ತಿಯನ್ನು ಹೊಂದಿವೆ. ನುಡಿಮುತ್ತುಗಳ ಸರಳತೆ, ನಿಖರತೆ ಮತ್ತು ಅದ್ದುತ ಅರ್ಥಗಳು ಸಮರ್ಥವಾದ ಸಂಬಂಧಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ. ಓದುವ ವ್ಯಕ್ತಿಯ ವ್ಯೆಕ್ತಿತ್ವವನ್ನು ಹೆಚ್ಚಿಸಿ ಸಮಾಜದ ಕ್ಷೇಮವನ್ನು ಬೆಳೆಸುತ್ತವೆ. ಅಂತಹ ಕೆಲವು ನುಡಿಮುತ್ತುಗಳು ನಿಮಗಾಗಿ ಇಲ್ಲಿವೆ. ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ, ಅಬಲೆಯೂ ಅಲ್ಲ. ಅವಳೊಂದು ಮಹಾಶಕ್ತಿ.– ಕುವೆಂಪು ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ.– ಕುವೆಂಪು ಮತ ನಮಗೊಂದು ದೊಡ್ಡ ಬಂಧನವಾಗಿದೆ….

Read More
ಮಾಟ-ಮಂತ್ರ

ಮಾಟ-ಮಂತ್ರ- ಮೋಡಿ ನಿಜವೇ…??. ಭಾಗ-1

ಜಗತ್ತಿನ ಕೋಟ್ಯಾಂತರ ಜನರಿಗೆ ಜಗತ್ತು ಪ್ರಾರಂಭವಾದಾಗಿನಿಂದ ಇಂದಿನವರೆಗೂ ಅತ್ಯಂತ ಕುತೂಹಲ ಕೌತಕದ ವಿಷಯವೆಂದರೇ ಈ ಭೂಮಿಯ ಮೇಲೆ ನಿಜಕ್ಕೂ ಮಾಟ-ಮಂತ್ರ-ಮೋಡಿ- ಬಾನಾಮತಿ ಅಸ್ತಿತ್ವದಲ್ಲಿವೆಯಾ.?  ಮಾಟ- ಮಂತ್ರದಿಂದ ಛೇಡಿ- ಚಿಪಾಟಿಯಿಂದ ಎದುರಾಳಿಯನ್ನು ಬಗ್ಗು ಬಡಿದು ನಮಗಾದವರ ಮೇಲೆ ನಮ್ಮ ಮನ ಬಂದಂತೆ ನಾನಾ ರೀತಿಯಲ್ಲಿ ಹಿಂಸೆ ನೀಡಿ ಸೇಡು ತೀರಿಸಿಕೊಳ್ಳಬಹುದೇ…..?? ಎನ್ನುವ ವಿಲಕ್ಷಣವಾದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಹುಡುಕುವದು ಅತ್ಯಂತ ಕಷ್ಟದ ಕೆಲಸ ಆದರೂ ನಾನು ಕೂಡಾ ಹಲವರಂತೆ ಉತ್ತರ ಹುಡುಕುವ ಒಂದು ಹೊಸದಾಗಿರುವ ಸಣ್ಣ  ಪ್ರಯತ್ನಕ್ಕೆ ಹೊಸ…

Read More
Rudraksha in kannada

ರುದ್ರಾಕ್ಷಿಯ 21 ಪ್ರಕಾರಗಳು ಮತ್ತು ಅವುಗಳ ಮಹತ್ವ

ರುದ್ರನ- ಅಕ್ಷಿಯೇ, ರುದ್ರಾಕ್ಷಿ. ಹಿಂದೂಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹಿಮಾಲಯ ಪ್ರದೇಶದಲ್ಲಿ ಹೆಚ್ಚಾಗಿ ರುದ್ರಾಕ್ಷಿ ಮರಗಳು ಕಂಡು‌ಬರುತ್ತವೆ. ನೈಸರ್ಗಿಕವಾಗಿ ಬೆಳೆದ ರುದ್ರಾಕ್ಷವು “ಹಿಮಾಲಯ ಬೀಜ” ಎಂಬ ವಿಭಿನ್ನ ಹೆಸರನ್ನು ಹೊಂದಿದೆ. ರುದ್ರಾಕ್ಷಿಗೆ ಪೂಜೆ-ಪುರಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ ಮತ್ತು ಇದು ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಕಣ್ಣೀರಿನ ಹನಿಗಳು ರುದ್ರಾಕ್ಷಿ ಮಣಿಗಳಾದವು ಎಂಬ ನಂಬಿಕೆ ಇದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ…

Read More