ಪ್ರೀತಿಯ ಕವನ

ಪ್ರೀತಿಯ ಕವನ

ಕಣ್ಣಂಚಲಿ ನೀ ತೋರಿದೆ ಪ್ರೀತಿ ನನ್ನಲಿ …  ತುಸು ಕೋಪ ಇದ್ದರು ಚೆಂದ ಆ ನಿನ್ನ ಮೊಗದಲಿ..  ಹೀಗೆ ಇದ್ದು ಬಿಡು ನಮ್ಮಮ್ಮನ ಸೊಸೆಯಾಗಿ ..  ನೂರು ವರ್ಷ ನನ್ನ ಜೊತೆಯಾಗಿ .. ಪ್ರೇಮ ಮಾತಿನಿಂದೇನು?ಮಂತ್ರದಿಂದೇನು? ಮಾತು ಮಂತ್ರಗಳೆಲ್ಲ ಬರಿನೆವಗಳೆಮಗೆ. ನನ್ನ ನಿನ್ನಯ ಮಧುರ ಮಿಲನ ಮಾತುಗಳಿರಿಯದ, ಮಂತ್ರಗಳಳೆಯದ ಹಿರಿಯಾಳದಲ್ಲಿ ಶಾಶ್ವತ. ನನಗೂ ನಿನಗೂ ಭೇದವಿಲ್ಲ ಪ್ರೇಮ ಅದ್ವೈತಿ ! – ಶ್ರೀ ಕುವೆಂಪು ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ ಕಾಮನಾ…

Read More
ಅಮ್ಮನ ಕವನ/ತಾಯಿ ಕವನ

ಅಮ್ಮನ ಬಗ್ಗೆ 10+ ಭಾವನಾತ್ಮಕ ಕವನಗಳು | ತಾಯಿಯ ಬಗ್ಗೆ ಕವನಗಳು in kannada

ಹೆತ್ತಮ್ಮ ಎಂದರೆ ಪ್ರಪಂಚದ ಅತ್ಯಂತ ಅಮೂಲ್ಯವಾದ ಆಶೀರ್ವಾದ. ಅವಳ ಪ್ರೀತಿ, ತ್ಯಾಗ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮ ಹೃದಯವನ್ನು ಸರಳವಾಗಿ ಸ್ಪರ್ಶಿಸುತ್ತದೆ. ಒಂದೇ ಹೆಸರಿನಲ್ಲಿ ಅನೇಕ ಭಾವನೆಗಳು ತುಂಬಿದ ಪ್ರಪಂಚವಿದೆ ನಿಮಗಾಗಿ ಒಂದಿಷ್ಟು’ ಮಗು ಮತ್ತು ಅಮ್ಮ/ತಾಯಿ ‘ ಸಂಬಂಧದ ಆಧಾರಿತ ಕವನಗಳು. ನಿಮ್ಮ ತಾಯಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬರೆಯಿರಿ | ತಾಯಿಯ ಮಹತ್ವ ಪ್ರಬಂಧ ಅಮ್ಮನ ಮಮತೆ, ಸಾಗರದಂತೆ  ಅಮ್ಮನ ಮಡಿಲು, ತೊಟ್ಟಿಲಂತೆ ಅಮ್ಮನ ಕೈತುತ್ತು, ಅಮೃತದಂತೆ  ಇವಲ್ಲ ಸಿಕ್ಕವರೇ….  ಅದೃಷ್ಟವಂತರಂತೆ  ನೋವಿನಲ್ಲಿ ನಗು,  ಕಷ್ಟದಲ್ಲಿ…

Read More
ಕನ್ನಡ ಒಗಟುಗಳು Kannada Riddles

ಕನ್ನಡ ಒಗಟುಗಳು | Kannada Riddles

ಸಾಗರ ಪುತ್ರ, ಸಾರಿನ ಮಿತ್ರ. ಉಪ್ಪು ಗಿರಿಗಿರ ತಿರುಗುತ್ತದೆ ಸುಸ್ತಾಗಿ ಬರುತ್ತದೆ. ಬುಗರಿ ಹಸಿರು ಗಿಡದ ಮೇಲೆ ಮೊಸರು ಚಲ್ಲಿದೆ. ಮಲ್ಲಿಗೆ ಗಿಡ ಬೆಳ್ಳಿ ಸಮುದ್ರದ ಮೇಲೆ ಕಪ್ಪು ಸೂರ್ಯ. ಕಣ್ಣು ಅಂಗಡಿಯಿಂದ ತಂದು ಮುಂದಿಟ್ಟುಕೂಂಡು ಅಳೋದು. ಈರುಳ್ಳಿ ಅಗಲವಾದ ಮಾಳಿಗೆಗೆ ಒಂದೆ ಕಂಬ. ಛತ್ರಿ ಎರಡು ಬಾವಿಗೆ ನಡುವೆ ಒಂದೆ ಕಣ್ಣು. ಮೂಗು ಅಪ್ಪನ ದುಡ್ಡು ಎಣಿಸೂಕಾಗಲ್ಲ ಅಮ್ಮನ ಹಾಸಿಗೆ ಮೂಡಿಸೋಕಾಗಲ್ಲ. ಆಕಾಶ ನೀಲಿ ಸಾಗರದಲ್ಲಿ ಬೆಳ್ಳಿಯ ಮೀನುಗಳು. ತಾರೆಗಳು ಲಟಪಟ ಲೇಡಿ ಒಂದೆ ಕಣ್ಣು….

Read More
ಪ್ರೀತಿ_Love ಕವನ

ಒಳ್ಳೆಯದು ಮತ್ತು ಕೆಟ್ಟದ್ದನ್ನು ಮೀರಿ ಸಂಭವಿಸುವುದೇ ಪ್ರೀತಿ

ಸಂಗಾತಕ್ಕಾಗಿನೀ ಏನೇ ಮಾಡು ಸಹವಾಸ,ಸಖ್ಯ ಸಂಭವಿಸುವುದು ಮಾತ್ರದೇಹಗಳ ಆಚೆ, ಆತ್ಮಗಳ ಈಚೆ.ಪ್ರೇಮಕ್ಕಾಗಿನೀ ಏನೇ ಮಾಡು ಚೌಕಾಶಿ,ಒಲವು ಸಂಭವಿಸುವುದು ಮಾತ್ರನಾನು ವಿನ ಆಚೆ, ನೀನು ವಿನ ಈಚೆಸಮಾಧಾನಕ್ಕಾಗಿನೀ ಏನೇ ಮಾಡು ಹುಡುಕಾಟ,ವಿಳಾಸ ಸಂಭವಿಸುವುದು ಮಾತ್ರವಿಲಾಸಗಳ ಆಚೆ, ಸಂಯಮಗಳ ಈಚೆ.ಬಿಡುಗಡೆಗಾಗಿನೀ ಏನೇ ಮಾಡು ಹೋರಾಟ,ಬದುಕು ಸಂಭವಿಸುವುದು ಮಾತ್ರಬೇಕುಗಳ ಆಚೆ, ಬೇಡಗಳ ಈಚೆ.ಪರಮಾರ್ಥಕ್ಕಾಗಿನೀ ಏನೇ ಮಾಡು ಸಾಧನೆ,ಅನುಭಾವ ಸಂಭವಿಸುವುದು ಮಾತ್ರಸ್ಥಾವರಗಳ ಆಚೆ, ಜಂಗಮಗಳ ಈಚೆ.ಅಧ್ಯಾತ್ಮಕ್ಕಾಗಿನೀ ಏನೇ ಮಾಡು ಧ್ಯಾನ,ಪದ್ಯ ಸಂಭವಿಸುವುದು ಮಾತ್ರಮಾತುಗಳ ಆಚೆ, ಮೌನಗಳ ಈಚೆ. – ಫ್ರೆಡ್ರಿಕ್ ನೀತ್ಸೆ

Read More
jokes-comedy-ಜೋಕ್ಸ್-ಕಾಮಿಡಿ.jpg

ಜೋಕ್ಸ್ / ಕಾಮಿಡಿ

ಮದುವೆ ಆಗುವಂತೆ ಹ್ಯಾರಿ ತನ್ನ ಮಗಳಿಗೆ ಕನ್ವಿನ್ಸ್ ಮಾಡುತ್ತಿದ್ದ.“ಮದುವೆ ಆಗಿ ನೋಡು ಹೇಗೆ ನಿನ್ನ ಲೈಫ್ ಉಪ್ಪು, ಹುಳಿ, ಖಾರ, ರುಚಿ, ಸ್ವಾದ, ಖುಶಿ, ಕಣ್ಣೀರು ಎಲ್ಲದರಿಂದಲೂ ತುಂಬಿಕೊಳ್ಳುತ್ತದೆ”“ಮದುವೆ ಆಗದೇನೂ ನಾನು ಇದನ್ನೆಲ್ಲ ಅನುಭವಿಸುತ್ತಿದ್ದೇನಲ್ಲ, ಒಂದು ಪ್ಲೇಟ್ ಪಾನಿ ಪುರಿ ತಿಂದರೆ ಸಾಕು”ಮಗಳು ಉತ್ತರಿಸಿದಳು “ನಮಗೆ ಕೆಲಸಕ್ಕೆ ಒಬ್ಬ ರೆಸ್ಪಾನ್ಸಿಬಲ್ ಮನುಷ್ಯ ಬೇಕು“ಅಧಿಕಾರಿ, ಕೆಲಸದ ಸಂದರ್ಶನ ಕ್ಕೆ ಬಂದಿದ್ದ ನಸ್ರುದ್ದೀನ್ ಗೆ ತಮಗೆ ಬೇಕಾದ ಸೂಕ್ತ ಅಭ್ಯರ್ಥಿಯ ಬಗ್ಗೆ ವಿವರಿಸಿ ಹೇಳುತ್ತಿದ್ದ.“ಹಾಗಾದರೆ ಈ ಕೆಲಸಕ್ಕೆ ನಾನೇ ತಕ್ಕ…

Read More
ರವೀಂದ್ರನಾಥ ಟ್ಯಾಗೋರ್

ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್ !

ಆತ ಜಗತ್ತು ಕಂಡು ಮಹಾ ತಪಸ್ವಿ ಕವಿಯಾಗಿದ್ದ….ಆತನ ಮಸ್ತಕದಿಂದ ಹೊರಟ ಗೀತೆಯ ಮಾಲೆಗಳು ಸುಗಂಧ ಭರಿತವಾಗಿದ್ದವು….ಅವುಗಳಲ್ಲಿ ಹಿಮಾಲಯದ ತಂಪಿತ್ತು…ಕನ್ಯಾಕುಮಾರಿಯ ಅಲೆಗಳ ಸದ್ದು ಕೇಳಿಸುತ್ತಿತ್ತು….ಆತ ಗಂಧರ್ವರ ಮುಂದುವರೆದ ಕೊಂಡಿಯಾಗಿದ್ದ… ಮಾತೆಯ ಮೂಲಕ ಕಾಳಿದಾಸನಂತೆ ವರ ಪಡೆದ ದೈವಾನುಸಂಭೂತ ವ್ಯಕ್ತಿಯಾಗಿದ್ದ….ಆತ ಸಾಕ್ಷಾತ ದೇವ ಋಷಿಯಾಗಿದ್ದನು…ಅವರು ಬೇರಾರು ಅಲ್ಲ ಜಗತ್ತಿನ ಮಹಾನ ಗ್ರಂಥ ಬರೆದ ಮಹಾ ಮಹೀಮ ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್….! ಸುಮ್ಮನೆ ಆ ಮಹಾನ ಕವಿ ರವೀಂದ್ರನಾಥ್ ಟ್ಯಾಗೋರರ ಭಾವಚಿತ್ರದಲ್ಲಿರುವ ಮುಖವನ್ನು ಈಗಲೂ ನೀವು ಗಮನಿಸುತ್ತ ನೋಡುತ್ತಿದ್ದರೆ, ಅದು…

Read More
ocd-treatment

ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್(ಒಸಿಡಿ) ಗೆ ಪರಿಣಾಮಕಾರಿ ಚಿಕಿತ್ಸೆಗಳು ? | Effective Treatment for Obsessive-Compulsive-Disorder (OCD)

OCD ಯನ್ನು ಸಹಜವಾಗಿ ಔಷಧಿಗಳು ಅಥವಾ ಥೆರಪಿ, ಅಥವಾ ಇವೆರಡರ ಸಂಯೋಜನೆಯೊಂದಿಗೆ ಗುಣಪಡಿಸಲಾಗುವುದು. ಈ ಚಿಕಿತ್ಸೆಗಳು ಅತ್ಯಂತ ತೀವ್ರ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೂ ಸಹಾಯಕವಾಗಿರುತ್ತವೆ. ನಿಮಗೆ ಯಾವ ಚಿಕಿತ್ಸೆ ಸರಿ ಎನ್ನುವುದು, ಅದರಿಂದಾಗುವ ಪ್ರಯೋಜನಗಳು ಮತ್ತು ಅಪಾಯಗಳನ್ನು ವೈದ್ಯರೇ ವಿವರಣೆ ನೀಡುತ್ತಾರೆ. OCD ಯ ಚಿಕಿತ್ಸೆಗಳು ಒಸಿಡಿ/OCD ಎಂದರೇನು? ಮಾನಸಿಕ ಚಿಕಿತ್ಸೆ ಮತ್ತು ಔಷಧಿಗಳು ಕೆಲಸ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಆದ್ದರಿಂದ ತಾಳ್ಮೆಯಿಂದ ನಿಮ್ಮ ಚಿಕಿತ್ಸೆಯ ಕೋರ್ಸ್ ಅನುಸರಿಸುವುದು ತುಂಬಾ ಮುಖ್ಯ.ಒಸಿಡಿಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ,…

Read More
ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯ ಎಂದರೇನು?. ಮನೋರೋಗದ ಲಕ್ಷಣಗಳು ಮತ್ತು ಸಲಹೆಗಳು | What is Mental Health?. Psychosis Symptoms and Tips

ಮಾನಸಿಕ ಆರೋಗ್ಯವು ನಮ್ಮ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಒಳಗೊಂಡಿದೆ. ಇದು ನಾವು ಹೇಗೆ ಯೋಚಿಸುತ್ತೇವೆ, ಭಾವಿಸುತ್ತೇವೆ ಮತ್ತು ಕಾರ್ಯನಿರ್ವಹಿಸುತ್ತೇವೆ ಮತ್ತು ನಾವು ಒತ್ತಡವನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಆಯ್ಕೆಗಳನ್ನು ಹೇಗೆ ಮಾಡುತ್ತೇವೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯವು  ನಮ್ಮ ಬಾಲ್ಯದಿಂದ ಹಿಡಿದು ಹದಿಹರೆಯದಿಂದ ಮತ್ತು ಪ್ರೌಢಾವಸ್ಥೆಯವರೆಗೆ ಪ್ರತಿಯೊಂದು ಹಂತದಲ್ಲೂ ತುಂಬಾ ಮುಖ್ಯವಾಗಿದೆ. ನೀವು ನಿಜವಾಗಿಯೂ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದು ನಿಮ್ಮ ಆಲೋಚನೆ, ಮನಸ್ಥಿತಿ ಮತ್ತು ನಡವಳಿಕೆಯ ಮೇಲೆ ಪರಿಣಾಮ…

Read More
papaya ಪರಂಗಿ ಪಪ್ಪಾಯಿ

ಪಪ್ಪಾಯಿ / ಪರಂಗಿ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದಾಗುವ 5 ಅದ್ಭುತ ಉಪಯೋಗಗಳು

ಪಪ್ಪಾಯ ಅಥವಾ ಪರಂಗಿ ಹಣ್ಣು ಇದು ಅತ್ಯಂತ ಸಿಹಿ ಮತ್ತು ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ. ಈ ಹಣ್ಣನ್ನು ಚಿಕ್ಕ ಮಕ್ಕಳು ದೊಡ್ಡವರು ವಯಸ್ಸಾದವರು ಕೂಡ ತಿನ್ನಬಹುದು. ಈ ಹಣ್ಣಿನ ಮಿತವಾದ ಸೇವನೆಯಿಂದ ನಾವು ಅನೇಕ ಲಾಭವನ್ನು ಪಡೆಯಬಹುದು. ಮಹಿಳೆಯರು ಈ ಹಣ್ಣಿನ ಸೇವನೆಯಿಂದ ಮುಟ್ಟಿನ ತೂಂದರೆ ಹೋಗಲಾಡಿಸಬಹುದು. ಪರಂಗಿ/ ಪಪ್ಪಾಯಿ ಹಣ್ಣಿನ ಸೇವನೆಯಿಂದ ಆಗುವ ಪ್ರಯೋಜನಗಳು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವದು. ಖಾಲಿ ಹೊಟ್ಟೆಯಲ್ಲಿ ನೀವು ಪಪಾಯಿಯನ್ನು ಸೇವಿಸಿದರೆ, ನಿಮ್ಮ ಕರುಳಿನ ಚಲನೆಯನ್ನು ಸರಾಗಗೊಳಿಸಿ ಮಲಬದ್ದತೆಯನ್ನು ತಡೆಯಲು ಸಹಾಯಮಾಡುತ್ತದೆ,…

Read More