ಜೀವನದ ಕವನ

ಜೀವನದ ಕವನ

ಹಣೆ ಬರಹ ನಂಬಿ ಬದುಕೋದು ಸರಿ ಅಲ್ಲ  ಪ್ರಯತ್ನಕ್ಕಿಂತ ಪ್ರೇರಣೆ ಮತ್ತೊಂದಿಲ್ಲ  ಸಾಧಿಸದೆ ಸತ್ತರೆ ಮರ್ಯಾದೆ ಇಲ್ಲ  ನೀ ಕಂಡ ಕನಸು ನನಸಾದರೆ ..  ಇಡೀ ಜಗವೇ ನಿನ್ನ ಮುಂದೆ ತಲೆಬಾಗುವುದಲ್ಲಾ!! ಗುರು ಇಲ್ಲದೆ ಗುರಿ ಇಲ್ಲ ಗುರು ಇಲ್ಲದೆ ಮೋಕ್ಷ ಇಲ್ಲ ಸರ್ವವೂ ಗುರುವಾದ ಬಳಿಕ  ನಮ್ಮದೇನೂ ಇಲ್ಲ ಕಸ್ಟ್ತವೆನ್ನುವವರಿಗೆ ನಗು ಬರೋಲ್ಲ ಸದಾ ನಗುವವರಿಗೆ ಕಷ್ಟ ಅನಿಸಲ್ಲ ಕಷ್ಟದಲ್ಲೂ ನಗುವವನಿಗೆ ಸೋಲೇ ಇಲ್ಲ ಗುರು ರಾಯರ ನೆನೆದರೆ ಕಷ್ಟವೇ ಇಲ್ಲ ಮುಖದಲ್ಲಿ ನಗು ಹೃದಯದಲ್ಲಿ…

Read More
ನಿಸರ್ಗದ ಕವನ

ನಿಸರ್ಗದ ಕವನ

ಬಂಗಾರದ ಚಿಟ್ಟೆಬಣ್ಣ ಬಣ್ಣದ ಹೂಗಳ ತೋಟ,ನೋಡುವ ಕಂಗಳಿಗೆ ನಿಜಕ್ಕೂ ರಸದೂಟ,ಇತ್ತ ಸಾಗುತಿದೆ ದುಂಬಿಗಳ ನೋಟ,ಹೂವಿನ ಜೊತೆ ಪಾತರಗಿತ್ತಿಯ ತುಂಟಾಟ. ಬಂಗಾರದ ಚಿಟ್ಟೆಯೊಂದು ಹಾರಿ ಬಂತು,ಸಿಂಗಾರದ ಹೂವಿನಲಿ ಬಂದು ಕುಂತು,ಜೇನ ಹೇರುತ್ತಿತ್ತು ಅಂದಿನ ಕಂತು,ಸಂತೋಷದಿ ನಾನು ನೋಡಿದೆ ನಿಂತು. ಉತ್ಪಾದನೆ ಮಾಡಿ ಹರುಷದಿ ತಾನು,ಹೂವು ನೀಡುವುದು ಚಿಟ್ಟೆಗೆ ಜೇನು,ಇದನ್ನು ಕಂಡು ಭೂಮಿ ಬಾನು,ಹರುಷದಿ ಹಿಗ್ಗಿ ಸಂತೋಷ ಪಡದೇನು. ತೋಟದಿ ಬಣ್ಣದ ಹೂಗಳು ಚೆಂದ,ಚಿಟ್ಟೆಯು ಪಡುತಿದೆ ಹೊವಲ್ಲಿ ಆನಂದ,ಹೂವಿಗೂ ದುಂಬಿಗು ಇರುವ ಬಂಧ,ಅದು ಪ್ರಕೃತಿಯು ಬೆಸೆದ ಸಂಬಂಧ.. – ಡಾ. ಬಿ. ವೆಂಕಟೇಶ್…

Read More
ಪ್ರೀತಿಯ ಕವನ

ಪ್ರೀತಿಯ ಕವನ

ಕಣ್ಣಂಚಲಿ ನೀ ತೋರಿದೆ ಪ್ರೀತಿ ನನ್ನಲಿ …  ತುಸು ಕೋಪ ಇದ್ದರು ಚೆಂದ ಆ ನಿನ್ನ ಮೊಗದಲಿ..  ಹೀಗೆ ಇದ್ದು ಬಿಡು ನಮ್ಮಮ್ಮನ ಸೊಸೆಯಾಗಿ ..  ನೂರು ವರ್ಷ ನನ್ನ ಜೊತೆಯಾಗಿ .. ಪ್ರೇಮ ಮಾತಿನಿಂದೇನು?ಮಂತ್ರದಿಂದೇನು? ಮಾತು ಮಂತ್ರಗಳೆಲ್ಲ ಬರಿನೆವಗಳೆಮಗೆ. ನನ್ನ ನಿನ್ನಯ ಮಧುರ ಮಿಲನ ಮಾತುಗಳಿರಿಯದ, ಮಂತ್ರಗಳಳೆಯದ ಹಿರಿಯಾಳದಲ್ಲಿ ಶಾಶ್ವತ. ನನಗೂ ನಿನಗೂ ಭೇದವಿಲ್ಲ ಪ್ರೇಮ ಅದ್ವೈತಿ ! – ಶ್ರೀ ಕುವೆಂಪು ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ ಕಾಮನಾ…

Read More
ಅಮ್ಮನ ಕವನ/ತಾಯಿ ಕವನ

ಅಮ್ಮನ ಬಗ್ಗೆ 10+ ಭಾವನಾತ್ಮಕ ಕವನಗಳು | ತಾಯಿಯ ಬಗ್ಗೆ ಕವನಗಳು in kannada

ಹೆತ್ತಮ್ಮ ಎಂದರೆ ಪ್ರಪಂಚದ ಅತ್ಯಂತ ಅಮೂಲ್ಯವಾದ ಆಶೀರ್ವಾದ. ಅವಳ ಪ್ರೀತಿ, ತ್ಯಾಗ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮ ಹೃದಯವನ್ನು ಸರಳವಾಗಿ ಸ್ಪರ್ಶಿಸುತ್ತದೆ. ಒಂದೇ ಹೆಸರಿನಲ್ಲಿ ಅನೇಕ ಭಾವನೆಗಳು ತುಂಬಿದ ಪ್ರಪಂಚವಿದೆ ನಿಮಗಾಗಿ ಒಂದಿಷ್ಟು’ ಮಗು ಮತ್ತು ಅಮ್ಮ/ತಾಯಿ ‘ ಸಂಬಂಧದ ಆಧಾರಿತ ಕವನಗಳು. ನಿಮ್ಮ ತಾಯಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬರೆಯಿರಿ | ತಾಯಿಯ ಮಹತ್ವ ಪ್ರಬಂಧ ನನ್ನಮ್ಮ ಪ್ರೀತಿ ದಿನಾನೂ ಹುಟ್ಟೋಕಾಗಲ್ಲ…ಎಷ್ಟೇ ದುಡ್ಡ್ ಇದ್ರೂ ಏನ್ ಅಂತೇಅವಳ ಪ್ರೀತಿಗೆ ಬೆಲೆ ಕಟ್ಟೋಕಾಗಲ್ಲ…ತಪ್ಪ ಮಾಡಿದ್ರು ಒಳ್ಳೇದೇ ಬಯಸ್ತಾಳೆ..ಯಾವ ದೇವರನೂ…

Read More
ಕನ್ನಡ ಒಗಟುಗಳು Kannada Riddles

ಕನ್ನಡ ಒಗಟುಗಳು | Kannada Riddles

ಸಾಗರ ಪುತ್ರ, ಸಾರಿನ ಮಿತ್ರ. ಉಪ್ಪು ಗಿರಿಗಿರ ತಿರುಗುತ್ತದೆ ಸುಸ್ತಾಗಿ ಬರುತ್ತದೆ. ಬುಗರಿ ಹಸಿರು ಗಿಡದ ಮೇಲೆ ಮೊಸರು ಚಲ್ಲಿದೆ. ಮಲ್ಲಿಗೆ ಗಿಡ ಬೆಳ್ಳಿ ಸಮುದ್ರದ ಮೇಲೆ ಕಪ್ಪು ಸೂರ್ಯ. ಕಣ್ಣು ಅಂಗಡಿಯಿಂದ ತಂದು ಮುಂದಿಟ್ಟುಕೂಂಡು ಅಳೋದು. ಈರುಳ್ಳಿ ಅಗಲವಾದ ಮಾಳಿಗೆಗೆ ಒಂದೆ ಕಂಬ. ಛತ್ರಿ ಎರಡು ಬಾವಿಗೆ ನಡುವೆ ಒಂದೆ ಕಣ್ಣು. ಮೂಗು ಅಪ್ಪನ ದುಡ್ಡು ಎಣಿಸೂಕಾಗಲ್ಲ ಅಮ್ಮನ ಹಾಸಿಗೆ ಮೂಡಿಸೋಕಾಗಲ್ಲ. ಆಕಾಶ ನೀಲಿ ಸಾಗರದಲ್ಲಿ ಬೆಳ್ಳಿಯ ಮೀನುಗಳು. ತಾರೆಗಳು ಲಟಪಟ ಲೇಡಿ ಒಂದೆ ಕಣ್ಣು….

Read More
ಪ್ರೀತಿ_Love ಕವನ

ಒಳ್ಳೆಯದು ಮತ್ತು ಕೆಟ್ಟದ್ದನ್ನು ಮೀರಿ ಸಂಭವಿಸುವುದೇ ಪ್ರೀತಿ

ಸಂಗಾತಕ್ಕಾಗಿನೀ ಏನೇ ಮಾಡು ಸಹವಾಸ,ಸಖ್ಯ ಸಂಭವಿಸುವುದು ಮಾತ್ರದೇಹಗಳ ಆಚೆ, ಆತ್ಮಗಳ ಈಚೆ.ಪ್ರೇಮಕ್ಕಾಗಿನೀ ಏನೇ ಮಾಡು ಚೌಕಾಶಿ,ಒಲವು ಸಂಭವಿಸುವುದು ಮಾತ್ರನಾನು ವಿನ ಆಚೆ, ನೀನು ವಿನ ಈಚೆಸಮಾಧಾನಕ್ಕಾಗಿನೀ ಏನೇ ಮಾಡು ಹುಡುಕಾಟ,ವಿಳಾಸ ಸಂಭವಿಸುವುದು ಮಾತ್ರವಿಲಾಸಗಳ ಆಚೆ, ಸಂಯಮಗಳ ಈಚೆ.ಬಿಡುಗಡೆಗಾಗಿನೀ ಏನೇ ಮಾಡು ಹೋರಾಟ,ಬದುಕು ಸಂಭವಿಸುವುದು ಮಾತ್ರಬೇಕುಗಳ ಆಚೆ, ಬೇಡಗಳ ಈಚೆ.ಪರಮಾರ್ಥಕ್ಕಾಗಿನೀ ಏನೇ ಮಾಡು ಸಾಧನೆ,ಅನುಭಾವ ಸಂಭವಿಸುವುದು ಮಾತ್ರಸ್ಥಾವರಗಳ ಆಚೆ, ಜಂಗಮಗಳ ಈಚೆ.ಅಧ್ಯಾತ್ಮಕ್ಕಾಗಿನೀ ಏನೇ ಮಾಡು ಧ್ಯಾನ,ಪದ್ಯ ಸಂಭವಿಸುವುದು ಮಾತ್ರಮಾತುಗಳ ಆಚೆ, ಮೌನಗಳ ಈಚೆ. – ಫ್ರೆಡ್ರಿಕ್ ನೀತ್ಸೆ

Read More
ಮೀಸೆ_ಹುಡುಗಿ

ಸ್ತ್ರೀ ಕವನಗಳು : ಮೀಸೆ ಹುಡುಗಿ

ನೀನು ಚೆಲುವೆಎಂದು ಅವನು ಹೇಳಿದಾಗನಾನು ನಂಬುವುದಿಲ್ಲ.ಬದಲಾಗಿ, ನನ್ನ ಸ್ಕೂಲ್ ದಿನಗಳನ್ನುಮತ್ತೊಮ್ಮೆ ಜೀವಿಸುತ್ತೇನೆ.ನಾನು ಎಷ್ಟು ಚೆನ್ನಾಗಿದ್ದೇನೊ ಗೊತ್ತಿಲ್ಲಆದರೆ ಎಲ್ಲರಿಗೂ ನಾನುಮೀಸೆ ಹುಡುಗಿ.ಅವನಿಗೆ ಗೊತ್ತಿರಲಿಕ್ಕಿಲ್ಲಅಮ್ಮನ ತವರಿನಲ್ಲಿಹೆಣ್ಣು ಮಗಳು ಬೆಳೆಯುವ ಸಂಕಟ.ಅಲ್ಲಿ ಅಪ್ಪನ X ಒಂದೇನನ್ನ ದೇಹದ ಹೆಮ್ಮೆ,ಅಮ್ಮನ X ಗೆ ತಾನು ಪೂರ್ಣ ಹೆಣ್ಣಲ್ಲದಬಗ್ಗೆ ಒಳಗೊಳಗೇ ಮರುಕ.ಜನ ನನ್ನ ಮೆಚ್ಚುವುದುನನ್ನ ನನ್ನತನಕ್ಕಾಗಿ ಮಾತ್ರ ಎಂಬಖಾಲಿ ಸಾಂತ್ವನವನ್ನುತನ್ನ ಮೂಲೆ ಮೂಲೆಗಳಲ್ಲಿ ತುಂಬಿಕೊಂಡಿದ್ದಾಳೆಈ ಹರೆಯದ ಹುಡುಗಿ ಎಂಬುದುಅವನಿಗೆ ಗೊತ್ತಿಲ್ಲ.ನೀನು ‘ನಿನ್ನ ಹಾಗಿರು’ಎಂದು ಹೇಳುತ್ತಲೇFair & Lovely ಶೇಡ್ ಕಾರ್ಡನ್ನುನನ್ನ ಮೂತಿಯ ಮುಂದೆ ಹಿಡಿಯುವಈ…

Read More
jokes-comedy-ಜೋಕ್ಸ್-ಕಾಮಿಡಿ.jpg

ಜೋಕ್ಸ್ / ಕಾಮಿಡಿ

ಮದುವೆ ಆಗುವಂತೆ ಹ್ಯಾರಿ ತನ್ನ ಮಗಳಿಗೆ ಕನ್ವಿನ್ಸ್ ಮಾಡುತ್ತಿದ್ದ.“ಮದುವೆ ಆಗಿ ನೋಡು ಹೇಗೆ ನಿನ್ನ ಲೈಫ್ ಉಪ್ಪು, ಹುಳಿ, ಖಾರ, ರುಚಿ, ಸ್ವಾದ, ಖುಶಿ, ಕಣ್ಣೀರು ಎಲ್ಲದರಿಂದಲೂ ತುಂಬಿಕೊಳ್ಳುತ್ತದೆ”“ಮದುವೆ ಆಗದೇನೂ ನಾನು ಇದನ್ನೆಲ್ಲ ಅನುಭವಿಸುತ್ತಿದ್ದೇನಲ್ಲ, ಒಂದು ಪ್ಲೇಟ್ ಪಾನಿ ಪುರಿ ತಿಂದರೆ ಸಾಕು”ಮಗಳು ಉತ್ತರಿಸಿದಳು “ನಮಗೆ ಕೆಲಸಕ್ಕೆ ಒಬ್ಬ ರೆಸ್ಪಾನ್ಸಿಬಲ್ ಮನುಷ್ಯ ಬೇಕು“ಅಧಿಕಾರಿ, ಕೆಲಸದ ಸಂದರ್ಶನ ಕ್ಕೆ ಬಂದಿದ್ದ ನಸ್ರುದ್ದೀನ್ ಗೆ ತಮಗೆ ಬೇಕಾದ ಸೂಕ್ತ ಅಭ್ಯರ್ಥಿಯ ಬಗ್ಗೆ ವಿವರಿಸಿ ಹೇಳುತ್ತಿದ್ದ.“ಹಾಗಾದರೆ ಈ ಕೆಲಸಕ್ಕೆ ನಾನೇ ತಕ್ಕ…

Read More
ರವೀಂದ್ರನಾಥ ಟ್ಯಾಗೋರ್

ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್ !

ಆತ ಜಗತ್ತು ಕಂಡು ಮಹಾ ತಪಸ್ವಿ ಕವಿಯಾಗಿದ್ದ….ಆತನ ಮಸ್ತಕದಿಂದ ಹೊರಟ ಗೀತೆಯ ಮಾಲೆಗಳು ಸುಗಂಧ ಭರಿತವಾಗಿದ್ದವು….ಅವುಗಳಲ್ಲಿ ಹಿಮಾಲಯದ ತಂಪಿತ್ತು…ಕನ್ಯಾಕುಮಾರಿಯ ಅಲೆಗಳ ಸದ್ದು ಕೇಳಿಸುತ್ತಿತ್ತು….ಆತ ಗಂಧರ್ವರ ಮುಂದುವರೆದ ಕೊಂಡಿಯಾಗಿದ್ದ… ಮಾತೆಯ ಮೂಲಕ ಕಾಳಿದಾಸನಂತೆ ವರ ಪಡೆದ ದೈವಾನುಸಂಭೂತ ವ್ಯಕ್ತಿಯಾಗಿದ್ದ….ಆತ ಸಾಕ್ಷಾತ ದೇವ ಋಷಿಯಾಗಿದ್ದನು…ಅವರು ಬೇರಾರು ಅಲ್ಲ ಜಗತ್ತಿನ ಮಹಾನ ಗ್ರಂಥ ಬರೆದ ಮಹಾ ಮಹೀಮ ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್….! ಸುಮ್ಮನೆ ಆ ಮಹಾನ ಕವಿ ರವೀಂದ್ರನಾಥ್ ಟ್ಯಾಗೋರರ ಭಾವಚಿತ್ರದಲ್ಲಿರುವ ಮುಖವನ್ನು ಈಗಲೂ ನೀವು ಗಮನಿಸುತ್ತ ನೋಡುತ್ತಿದ್ದರೆ, ಅದು…

Read More