ನನ್ನ ತಾಯಿ ಪ್ರಬಂಧ

ನಿಮ್ಮ ತಾಯಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬರೆಯಿರಿ | ತಾಯಿಯ ಮಹತ್ವ ಪ್ರಬಂಧ

ತಾಯಿ , ಈ ಪದವು ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನನಗೆ, ನನ್ನ ತಾಯಿ ಕೇವಲ ಒಬ್ಬ ವ್ಯಕ್ತಿಯಲ್ಲ; ಅವಳು ನನ್ನ ಜಗತ್ತು. ಅವರು ನನ್ನ ಮೇಲೆ ಸುರಿಸಿದ ಪ್ರೀತಿ ಮತ್ತು ಕಾಳಜಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಆದರೆ ಇಂದು, ನಾನು ನನ್ನ ತಾಯಿಯನ್ನು ಹೇಗೆ ನೋಡುತ್ತೇನೆ, ಅವರ ಕಡೆಗೆ ನನ್ನ ಭಾವನೆಗಳು ಮತ್ತು ಅವರು ನನ್ನನ್ನು ರೂಪಿಸಿದ ಹಲವು ವಿಧಾನಗಳ ಬಗ್ಗೆ ನಾನು ಹಂಚಿಕೊಳ್ಳುತ್ತೇನೆ. ಅಮ್ಮನ ಬಗ್ಗೆ 10+ ಭಾವನಾತ್ಮಕ ಕವನಗಳು ನನಗೆ ಜೀವ…

Read More
ಸತ್ಯದ ನುಡಿಮುತ್ತುಗಳು

ಸತ್ಯದ ನುಡಿಮುತ್ತುಗಳು

ಕಷ್ಟಪಟ್ಟು ಓದು, ಯಶಸ್ಸು ನಿನ್ನದಾಗುತ್ತದೆ. – Study hard, success will be yours. ಪರಿಶ್ರಮಕ್ಕೆ ಫಲ ಇದ್ದೆ ಇರುತ್ತೆ. – Hard work is the reward. ಗುರಿ ಮುಟ್ಟುವ ತನಕ ನಿಲ್ಲಬೇಡ. – Don’t stop until you reach your goal. ಸೋಲೇ ಗೆಲುವಿನ ಮೆಟ್ಟಿಲು. – Failure is a stepping stone to success. ನಂಬಿಕೆ ಮತ್ತು ಪರಿಶ್ರಮ, ಯಶಸ್ಸಿನ ಮೂಲ ಮಂತ್ರ. – Belief and hard work…

Read More
ಚಿಕ್ಕ ವಚನಗಳು

ಮಕ್ಕಳಿಗಾಗಿ 20 ಚಿಕ್ಕ ವಚನಗಳು | 20 Useful Small and Easy Vachanas for Children

ಚಿಕ್ಕ ವಚನಗಳು – ಮಕ್ಕಳು ಸುಲಭವಾಗಿ ಉಚ್ಚರಿಸಬಹುದಾದ ಮತ್ತು ನೆನಪಿಟ್ಟುಕೊಳ್ಳಬಹುದಾದ ಸಣ್ಣ ಮತ್ತು ಸುಲಭವಾದ ವಚನಗಳ ಪಟ್ಟಿ ಇಲ್ಲಿದೆ. ಬಸವಣ್ಣನವರ ವಚನಗಳು ಬಸವಣ್ಣನವರು ಜನಿಸಿದ್ದು ಕರ್ನಾಟಕ ರಾಜ್ಯದ ಈಗಿನ ವಿಜಯಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ. ಶ್ರೀ ಮಾದರಸ ಮತ್ತು ಮಾದಲಾಂಬಿಕೆಯು ಇವರ ತಂದೆ ಮತ್ತು ತಾಯಿ. ಅವರು ತನ್ನ ತಾಯಿಯ ಚಿಕ್ಕಪ್ಪನ ಮಗಳಾದ ಶರಣೆ ನೀಲಗಣಗನನ್ನು ಮದುವೆಯಾದರು. ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ…

Read More
jokes-comedy-ಜೋಕ್ಸ್-ಕಾಮಿಡಿ.jpg

ಹಾಸ್ಯಮಯ ಕವಿತೆಗಳು / Humorous poems

ನನಗೆ ಚಂದ್ರನ ಮುಟ್ಟುವ ಆಸೆ… ಆದರೆ  ಆಸೆ ಬಂದಾಗ ಬರಿ ಅಮಾವಾಸ್ಯೆ.  ದಿನಕ್ಕೆರಡು ಬಿಳಿಯ ಹೊಸಾ ಹತ್ತಿ ಕಿವಿಗಳಿಗೆ ಒತ್ತಿ ಟಿವಿಯ ಮುಂದಿನ ಕುರ್ಚೆ ಏರಿ ಮನವ ಅರಳಿಸಿ ನಾಲ್ಕು ಕಣ್ಣ ಝಳಪಿಸಿ ವೊಲ್ಯೂಮ್ ಬಟನ್ ಒತ್ತಿ ಒತ್ತಿ.. ಮನೆಯ ಮೂಲೆ ಮೂಲೆಗಳಿಗೆ ಪ್ರತೀ ಕಿವಿಯ ಅಂತರಪಟಲಗಳಿಗೆ ಬೇಡದ ಹಾಡೊಂದು ತಲುಪುವುದು.. ಅಂತರಪಟಾ.. ಅಂತರಪಟಾ ವಿನಾಯಕ ಹೆಬ್ಬಾರ್

Read More
ಪ್ರೇರಣೆಯ ಕವನ

ಪರೀಕ್ಷೆಯಲ್ಲಿ ಜಯಗಳಿಸಿ, ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಓದಲೇಬೇಕಿರುವ ಪ್ರೇರಣೆಯ ಸೂತ್ರ

ಪರೀಕ್ಷೆ ಎಂದೊಡನೆ ಮನವೇಕೋ   ಪಂಜರದೊಳಗಿನ ಪಾರಿವಾಳವಾಯಿತು.  ದುಗುಡ ದಿಗಿಲುಗಳ ಆರ್ಭಟ   ಎದೆಯಾಳದಲ್ಲಿ ಸುನಾಮಿಯ ಸೃಷ್ಟಿಸಿತು|   ಪರೀಕ್ಷೆ ಎಂದೊಡನೆ ಮಗುವಿನಂತಿದ್ದ ಮೆದುಳು    ನೆರೆತ ನಾಯಕನಂತಾಯಿತು    ಸಂಕೋಚ ನಾಚಿಕೆ ಭಯದ ಕಾರ್ಗತ್ತಲು    ದಟ್ಟ ಕಾನನವ ಆವರಿಸಿದಂತಾಯಿತು ||   ಪರೀಕ್ಷೆ ಎಂದೊಡನೆ ಮೈಯೆಲ್ಲ   ರೋಮಾಂಚನವಾಗಿ ಕಂಪನ ಉಂಟಾಯಿತು.    ಆ ಕಂಪನದ ಕಾಳ್ಗಿಚ್ಚು ದೇಹವನ್ನೆಲ್ಲಾ ಹಬ್ಬಿ    ಕಾಯ ಕಾದು ರೋಗದ ಗೂಡಾಯಿತು|||      ಪರೀಕ್ಷೆ ಎಂದೊಡನೆ ಕೆಲವರಿಗೆ ಉತ್ಸಾಹ,       ಕೆಲವರಿಗೆ ಸಂಭ್ರಮ, ಕೆಲವರಿಗೆ ಸಂಕಟದ ಬೇನೆ.      ಅಕ್ಷರ ಜ್ಞಾನದ ಅಳತೆಗೋಲಿದು      ಜೀವನದಂತ್ಯವಲ್ಲವೆನ್ನುವುದ ಅರಿಯಿರಿ|||| ಪರೀಕ್ಷೆಗಳು…

Read More
Mayavi Kannada Song Lyrics

ಮಾಯಾವಿ ಹಾಡಿನ ಸಾಹಿತ್ಯ | ಮಾಯಾವಿ ಸಾಂಗ್ ಲಿರಿಕ್ಸ್ | Mayavi Song Lyrics

“ಮಾಯಾವಿ” ಇದು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಆಧುನಿಕ ಧ್ವನಿಪಥಗಳೊಂದಿಗೆ ಮಿಶ್ರಣ ಮಾಡಿ, ಸೋನು ನಿಗಮ್, ಸಂಜಿತ್ ಹೆಗ್ಡೆ ಮತ್ತು ನಾಗಾರ್ಜುನ್ ಶರ್ಮಾ ಅವರರಿಂದ ಹೊರತಂದ ಒಂದು ಸುಂದರವಾದ  ಸಂಯೋಜನೆ. ಮಾಯಾವಿ ಪ್ರಪಂಚಕ್ಕೆ ಪರಿಚಯವಾಗಿದ್ದು “ಭೂಮಿ -2024” ಮೂಲಕ.  ಭಾರತದ ಪ್ರಸಿದ್ಧ ಸಂಗೀತ ಸಂಯೋಜಕರು ಮತ್ತು ನಿರ್ಮಾಪಕರಾದ ಸಲೀಂ ಮತ್ತು ಸುಲೈಮಾನ್ ಮರ್ಚೆಂಟ್, ಅತ್ಯುತ್ತಮ ಪ್ರತಿಭೆಗಳನ್ನು ಮತ್ತು ವೈವಿಧ್ಯಮಯ ಸಂಗೀತವನ್ನು ಉತ್ಪಾದಿಸಿ ಜಗತ್ತಿಗೆ ಪರಿಚಯಿಸಲು  ತಮ್ಮದೇ ಆದ ರೆಕಾರ್ಡ್ ಲೇಬಲ್, ಮರ್ಚೆಂಟ್ ರೆಕಾರ್ಡ್ಸ್ ಅನ್ನು ಪ್ರಾರಂಭಿಸಿದರು. ಮರ್ಚೆಂಟ್ ರೆಕಾರ್ಡ್ಸ್…

Read More
ಪರೀಕ್ಷಾ ಒತ್ತಡ ಮತ್ತು ಭಯ ನಿವಾರಣೆಗೆ 6 powerful ಟಿಪ್ಸ್

ಪರೀಕ್ಷಾ ಒತ್ತಡ ಮತ್ತು ಭಯ ನಿವಾರಣೆಗೆ 6 powerful ಟಿಪ್ಸ್

ಪರೀಕ್ಷಾ ಒತ್ತಡ ಮತ್ತು ಭಯ ಎನ್ನುವುದು ಪರಿಕ್ಷೆಗೆ ಸರಿಯಾಗಿ ತಯಾರಿ ಮಾಡಿಕೊಳ್ಳದೆ ಇರುವುದು ಸಹಜವಾದ ಕಾರಣವಾಗಿದೆ. ಇದಲ್ಲದೆ ಇನ್ನಿತರ ಕಾರಣಗಳಾದ ಆತ್ಮವಿಶ್ವಾಸದ ಕೊರತೆ, ಮನಸ್ಸು ಕೊಟ್ಟು ಓದದೆ ಇರುವುದು ಅಥವಾ ಓದಿದ್ದು ಅರ್ಥವಾಗದೆ ಇರುವುದು, ಓದುವ ಸ್ಥಳದ ವಾತಾವರಣ ಸರಿಯಾಗಿಲ್ಲದಿರುವುದು, ಕೆಲವೊಂದು ಬಾರಿ ಮನೆಯವರ ಒತ್ತಡವು ಈ ಪರೀಕ್ಷೆಯ ಭಯಕ್ಕೆ ಕಾರಣವಾಗಿರಬಹುದು.ಈ ಪರೀಕ್ಷಾ ಭಯವನ್ನು ನಿವಾರಣೆ ಮಾಡಬೇಕೆಂದರೆ ಮಕ್ಕಳು ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗಾದರೆ ಪರೀಕ್ಷೆಗಳು ಯಾವತ್ತೂ ಭಯ ಹುಟ್ಟಿಸುವುದಿಲ್ಲ, ಭಯ ಹುಟ್ಟೋದು ಮಕ್ಕಳ ಮನಸ್ಸಿನಲ್ಲಿ ಎಂದು…

Read More
ಆಧ್ಯಾತ್ಮಿಕ

ಆತ ಅಹಂಕಾರದ ಅಂಗಿ ತೊಟ್ಟಿದ್ದ ಆತನ ಅರಿವು ಆರಿ ಹೋಗಿತ್ತು ..!

ಆತ ಬದುಕಿನಲ್ಲಿ ವೇದ-ವೇದಾಂತ ಬಲ್ಲವನಾಗಿ ಆತ್ಮಜ್ಞಾನದಿಂದ ಅಹಂ ಬ್ರಹ್ಮಾಸ್ಮಿ ಅರಿತುಕೊಂಡಿದ್ದ. ತತ್ಮಮಸಿಯ ತತ್ವ ತಿಳಿದುಕೊಂಡು ಪ್ರಖರ ಪಾಂಡಿತ್ಯ ಬಲ್ಲವನಾಗಿದ್ದ ಆತನ ವಾಗ್ಝರಿಯ ವಾಣಿಗಳು ಸುರಿಮಳೆಯಾಗಿ ಸುರಿದರೇ ವಿದ್ವತ್ವ ಹೊಳೆಯಾಗಿ ಹರಿಯುತ್ತಿತ್ತು. ಶ್ವೇತಕೇತುವಿನ ತಂದೆ ಅತ್ಯಂತ ಶ್ರೇಷ್ಠ ವಿದ್ವಾಂಸನಾಗಿದ್ದರೂ ಕೂಡಾ ಮಗನನ್ನು ಒಬ್ಬ ಯೋಗ್ಯವಾದ ಗುರುಗಳ ಹತ್ತಿರ ಗುರುಕುಲಕ್ಕೆ ವಿದ್ಯಾ ಬುದ್ದಿಯನ್ನು ಕಲಿಯಲು ಕಳುಹಿಸಿದ್ದರು. ಹಲವು ವರ್ಷಗಳ ಕಾಲಚಕ್ರದ ನಂತರ ಶ್ವೇತ ಕೇತು ಸಕಲ ವಿದ್ಯೆಯನ್ನು ಕಲಿತು ಗುರುಗಳಿಂದ ಆಶೀರ್ವಾದ ಪಡೆದು ಮಹಾನ ಮೇಧಾವಿಯಾಗಿ ಮನೆ ಕಡೆ ಸಾಗಿದ….

Read More
ಕನ್ನಡ ನುಡಿಮುತ್ತುಗಳು

ಕನ್ನಡ ನುಡಿಮುತ್ತುಗಳು | Nudimuttugalu in kannada

ಕನ್ನಡ ನುಡಿಮುತ್ತುಗಳು – ನುಡಿಮುತ್ತುಗಳು ವ್ಯಕ್ತಿಯ ಭಾವನೆಗಳನ್ನು ಸಾಮಾಜಿಕವಾಗಿ ಹಂಚಿಕೊಳ್ಳುಲು ಮತ್ತು ಸಂಬಂಧಗಳನ್ನು ಸ್ಥಿರಗೊಳಿಸುವ ಶಕ್ತಿಯನ್ನು ಹೊಂದಿವೆ. ನುಡಿಮುತ್ತುಗಳ ಸರಳತೆ, ನಿಖರತೆ ಮತ್ತು ಅದ್ದುತ ಅರ್ಥಗಳು ಸಮರ್ಥವಾದ ಸಂಬಂಧಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ. ಓದುವ ವ್ಯಕ್ತಿಯ ವ್ಯೆಕ್ತಿತ್ವವನ್ನು ಹೆಚ್ಚಿಸಿ ಸಮಾಜದ ಕ್ಷೇಮವನ್ನು ಬೆಳೆಸುತ್ತವೆ. ಅಂತಹ ಕೆಲವು ನುಡಿಮುತ್ತುಗಳು ನಿಮಗಾಗಿ ಇಲ್ಲಿವೆ. ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ, ಅಬಲೆಯೂ ಅಲ್ಲ. ಅವಳೊಂದು ಮಹಾಶಕ್ತಿ.– ಕುವೆಂಪು ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ.– ಕುವೆಂಪು ಮತ ನಮಗೊಂದು ದೊಡ್ಡ ಬಂಧನವಾಗಿದೆ….

Read More
ಮಾಟ-ಮಂತ್ರ

ಮಾಟ-ಮಂತ್ರ- ಮೋಡಿ ನಿಜವೇ…??. ಭಾಗ-1

ಜಗತ್ತಿನ ಕೋಟ್ಯಾಂತರ ಜನರಿಗೆ ಜಗತ್ತು ಪ್ರಾರಂಭವಾದಾಗಿನಿಂದ ಇಂದಿನವರೆಗೂ ಅತ್ಯಂತ ಕುತೂಹಲ ಕೌತಕದ ವಿಷಯವೆಂದರೇ ಈ ಭೂಮಿಯ ಮೇಲೆ ನಿಜಕ್ಕೂ ಮಾಟ-ಮಂತ್ರ-ಮೋಡಿ- ಬಾನಾಮತಿ ಅಸ್ತಿತ್ವದಲ್ಲಿವೆಯಾ.?  ಮಾಟ- ಮಂತ್ರದಿಂದ ಛೇಡಿ- ಚಿಪಾಟಿಯಿಂದ ಎದುರಾಳಿಯನ್ನು ಬಗ್ಗು ಬಡಿದು ನಮಗಾದವರ ಮೇಲೆ ನಮ್ಮ ಮನ ಬಂದಂತೆ ನಾನಾ ರೀತಿಯಲ್ಲಿ ಹಿಂಸೆ ನೀಡಿ ಸೇಡು ತೀರಿಸಿಕೊಳ್ಳಬಹುದೇ…..?? ಎನ್ನುವ ವಿಲಕ್ಷಣವಾದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಹುಡುಕುವದು ಅತ್ಯಂತ ಕಷ್ಟದ ಕೆಲಸ ಆದರೂ ನಾನು ಕೂಡಾ ಹಲವರಂತೆ ಉತ್ತರ ಹುಡುಕುವ ಒಂದು ಹೊಸದಾಗಿರುವ ಸಣ್ಣ  ಪ್ರಯತ್ನಕ್ಕೆ ಹೊಸ…

Read More