ಕನ್ನಡ ಒಗಟುಗಳು | Kannada Riddles
ಸಾಗರ ಪುತ್ರ, ಸಾರಿನ ಮಿತ್ರ. ಉಪ್ಪು ಗಿರಿಗಿರ ತಿರುಗುತ್ತದೆ ಸುಸ್ತಾಗಿ ಬರುತ್ತದೆ. ಬುಗರಿ ಹಸಿರು ಗಿಡದ ಮೇಲೆ ಮೊಸರು ಚಲ್ಲಿದೆ. ಮಲ್ಲಿಗೆ ಗಿಡ ಬೆಳ್ಳಿ ಸಮುದ್ರದ ಮೇಲೆ ಕಪ್ಪು ಸೂರ್ಯ. ಕಣ್ಣು ಅಂಗಡಿಯಿಂದ ತಂದು ಮುಂದಿಟ್ಟುಕೂಂಡು ಅಳೋದು. ಈರುಳ್ಳಿ ಅಗಲವಾದ ಮಾಳಿಗೆಗೆ ಒಂದೆ ಕಂಬ. ಛತ್ರಿ ಎರಡು ಬಾವಿಗೆ ನಡುವೆ ಒಂದೆ ಕಣ್ಣು. ಮೂಗು ಅಪ್ಪನ ದುಡ್ಡು ಎಣಿಸೂಕಾಗಲ್ಲ ಅಮ್ಮನ ಹಾಸಿಗೆ ಮೂಡಿಸೋಕಾಗಲ್ಲ. ಆಕಾಶ ನೀಲಿ ಸಾಗರದಲ್ಲಿ ಬೆಳ್ಳಿಯ ಮೀನುಗಳು. ತಾರೆಗಳು ಲಟಪಟ ಲೇಡಿ ಒಂದೆ ಕಣ್ಣು….
ಒಳ್ಳೆಯದು ಮತ್ತು ಕೆಟ್ಟದ್ದನ್ನು ಮೀರಿ ಸಂಭವಿಸುವುದೇ ಪ್ರೀತಿ
ಸಂಗಾತಕ್ಕಾಗಿನೀ ಏನೇ ಮಾಡು ಸಹವಾಸ,ಸಖ್ಯ ಸಂಭವಿಸುವುದು ಮಾತ್ರದೇಹಗಳ ಆಚೆ, ಆತ್ಮಗಳ ಈಚೆ.ಪ್ರೇಮಕ್ಕಾಗಿನೀ ಏನೇ ಮಾಡು ಚೌಕಾಶಿ,ಒಲವು ಸಂಭವಿಸುವುದು ಮಾತ್ರನಾನು ವಿನ ಆಚೆ, ನೀನು ವಿನ ಈಚೆಸಮಾಧಾನಕ್ಕಾಗಿನೀ ಏನೇ ಮಾಡು ಹುಡುಕಾಟ,ವಿಳಾಸ ಸಂಭವಿಸುವುದು ಮಾತ್ರವಿಲಾಸಗಳ ಆಚೆ, ಸಂಯಮಗಳ ಈಚೆ.ಬಿಡುಗಡೆಗಾಗಿನೀ ಏನೇ ಮಾಡು ಹೋರಾಟ,ಬದುಕು ಸಂಭವಿಸುವುದು ಮಾತ್ರಬೇಕುಗಳ ಆಚೆ, ಬೇಡಗಳ ಈಚೆ.ಪರಮಾರ್ಥಕ್ಕಾಗಿನೀ ಏನೇ ಮಾಡು ಸಾಧನೆ,ಅನುಭಾವ ಸಂಭವಿಸುವುದು ಮಾತ್ರಸ್ಥಾವರಗಳ ಆಚೆ, ಜಂಗಮಗಳ ಈಚೆ.ಅಧ್ಯಾತ್ಮಕ್ಕಾಗಿನೀ ಏನೇ ಮಾಡು ಧ್ಯಾನ,ಪದ್ಯ ಸಂಭವಿಸುವುದು ಮಾತ್ರಮಾತುಗಳ ಆಚೆ, ಮೌನಗಳ ಈಚೆ. – ಫ್ರೆಡ್ರಿಕ್ ನೀತ್ಸೆ
ಜೋಕ್ಸ್ / ಕಾಮಿಡಿ
ಮದುವೆ ಆಗುವಂತೆ ಹ್ಯಾರಿ ತನ್ನ ಮಗಳಿಗೆ ಕನ್ವಿನ್ಸ್ ಮಾಡುತ್ತಿದ್ದ.“ಮದುವೆ ಆಗಿ ನೋಡು ಹೇಗೆ ನಿನ್ನ ಲೈಫ್ ಉಪ್ಪು, ಹುಳಿ, ಖಾರ, ರುಚಿ, ಸ್ವಾದ, ಖುಶಿ, ಕಣ್ಣೀರು ಎಲ್ಲದರಿಂದಲೂ ತುಂಬಿಕೊಳ್ಳುತ್ತದೆ”“ಮದುವೆ ಆಗದೇನೂ ನಾನು ಇದನ್ನೆಲ್ಲ ಅನುಭವಿಸುತ್ತಿದ್ದೇನಲ್ಲ, ಒಂದು ಪ್ಲೇಟ್ ಪಾನಿ ಪುರಿ ತಿಂದರೆ ಸಾಕು”ಮಗಳು ಉತ್ತರಿಸಿದಳು “ನಮಗೆ ಕೆಲಸಕ್ಕೆ ಒಬ್ಬ ರೆಸ್ಪಾನ್ಸಿಬಲ್ ಮನುಷ್ಯ ಬೇಕು“ಅಧಿಕಾರಿ, ಕೆಲಸದ ಸಂದರ್ಶನ ಕ್ಕೆ ಬಂದಿದ್ದ ನಸ್ರುದ್ದೀನ್ ಗೆ ತಮಗೆ ಬೇಕಾದ ಸೂಕ್ತ ಅಭ್ಯರ್ಥಿಯ ಬಗ್ಗೆ ವಿವರಿಸಿ ಹೇಳುತ್ತಿದ್ದ.“ಹಾಗಾದರೆ ಈ ಕೆಲಸಕ್ಕೆ ನಾನೇ ತಕ್ಕ…
ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್ !
ಆತ ಜಗತ್ತು ಕಂಡು ಮಹಾ ತಪಸ್ವಿ ಕವಿಯಾಗಿದ್ದ….ಆತನ ಮಸ್ತಕದಿಂದ ಹೊರಟ ಗೀತೆಯ ಮಾಲೆಗಳು ಸುಗಂಧ ಭರಿತವಾಗಿದ್ದವು….ಅವುಗಳಲ್ಲಿ ಹಿಮಾಲಯದ ತಂಪಿತ್ತು…ಕನ್ಯಾಕುಮಾರಿಯ ಅಲೆಗಳ ಸದ್ದು ಕೇಳಿಸುತ್ತಿತ್ತು….ಆತ ಗಂಧರ್ವರ ಮುಂದುವರೆದ ಕೊಂಡಿಯಾಗಿದ್ದ… ಮಾತೆಯ ಮೂಲಕ ಕಾಳಿದಾಸನಂತೆ ವರ ಪಡೆದ ದೈವಾನುಸಂಭೂತ ವ್ಯಕ್ತಿಯಾಗಿದ್ದ….ಆತ ಸಾಕ್ಷಾತ ದೇವ ಋಷಿಯಾಗಿದ್ದನು…ಅವರು ಬೇರಾರು ಅಲ್ಲ ಜಗತ್ತಿನ ಮಹಾನ ಗ್ರಂಥ ಬರೆದ ಮಹಾ ಮಹೀಮ ಗೀತಾಂಜಲಿಯ ಜನಕ ರವೀಂದ್ರನಾಥ ಟ್ಯಾಗೋರ್….! ಸುಮ್ಮನೆ ಆ ಮಹಾನ ಕವಿ ರವೀಂದ್ರನಾಥ್ ಟ್ಯಾಗೋರರ ಭಾವಚಿತ್ರದಲ್ಲಿರುವ ಮುಖವನ್ನು ಈಗಲೂ ನೀವು ಗಮನಿಸುತ್ತ ನೋಡುತ್ತಿದ್ದರೆ, ಅದು…
ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್(ಒಸಿಡಿ) ಗೆ ಪರಿಣಾಮಕಾರಿ ಚಿಕಿತ್ಸೆಗಳು ? | Effective Treatment for Obsessive-Compulsive-Disorder (OCD)
OCD ಯನ್ನು ಸಹಜವಾಗಿ ಔಷಧಿಗಳು ಅಥವಾ ಥೆರಪಿ, ಅಥವಾ ಇವೆರಡರ ಸಂಯೋಜನೆಯೊಂದಿಗೆ ಗುಣಪಡಿಸಲಾಗುವುದು. ಈ ಚಿಕಿತ್ಸೆಗಳು ಅತ್ಯಂತ ತೀವ್ರ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೂ ಸಹಾಯಕವಾಗಿರುತ್ತವೆ. ನಿಮಗೆ ಯಾವ ಚಿಕಿತ್ಸೆ ಸರಿ ಎನ್ನುವುದು, ಅದರಿಂದಾಗುವ ಪ್ರಯೋಜನಗಳು ಮತ್ತು ಅಪಾಯಗಳನ್ನು ವೈದ್ಯರೇ ವಿವರಣೆ ನೀಡುತ್ತಾರೆ. OCD ಯ ಚಿಕಿತ್ಸೆಗಳು ಒಸಿಡಿ/OCD ಎಂದರೇನು? ಮಾನಸಿಕ ಚಿಕಿತ್ಸೆ ಮತ್ತು ಔಷಧಿಗಳು ಕೆಲಸ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಆದ್ದರಿಂದ ತಾಳ್ಮೆಯಿಂದ ನಿಮ್ಮ ಚಿಕಿತ್ಸೆಯ ಕೋರ್ಸ್ ಅನುಸರಿಸುವುದು ತುಂಬಾ ಮುಖ್ಯ.ಒಸಿಡಿಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ,…
ಮಾನಸಿಕ ಆರೋಗ್ಯ ಎಂದರೇನು?. ಮನೋರೋಗದ ಲಕ್ಷಣಗಳು ಮತ್ತು ಸಲಹೆಗಳು | What is Mental Health?. Psychosis Symptoms and Tips
ಮಾನಸಿಕ ಆರೋಗ್ಯವು ನಮ್ಮ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಒಳಗೊಂಡಿದೆ. ಇದು ನಾವು ಹೇಗೆ ಯೋಚಿಸುತ್ತೇವೆ, ಭಾವಿಸುತ್ತೇವೆ ಮತ್ತು ಕಾರ್ಯನಿರ್ವಹಿಸುತ್ತೇವೆ ಮತ್ತು ನಾವು ಒತ್ತಡವನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಆಯ್ಕೆಗಳನ್ನು ಹೇಗೆ ಮಾಡುತ್ತೇವೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯವು ನಮ್ಮ ಬಾಲ್ಯದಿಂದ ಹಿಡಿದು ಹದಿಹರೆಯದಿಂದ ಮತ್ತು ಪ್ರೌಢಾವಸ್ಥೆಯವರೆಗೆ ಪ್ರತಿಯೊಂದು ಹಂತದಲ್ಲೂ ತುಂಬಾ ಮುಖ್ಯವಾಗಿದೆ. ನೀವು ನಿಜವಾಗಿಯೂ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದು ನಿಮ್ಮ ಆಲೋಚನೆ, ಮನಸ್ಥಿತಿ ಮತ್ತು ನಡವಳಿಕೆಯ ಮೇಲೆ ಪರಿಣಾಮ…
ಪಪ್ಪಾಯಿ / ಪರಂಗಿ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದಾಗುವ 5 ಅದ್ಭುತ ಉಪಯೋಗಗಳು
ಪಪ್ಪಾಯ ಅಥವಾ ಪರಂಗಿ ಹಣ್ಣು ಇದು ಅತ್ಯಂತ ಸಿಹಿ ಮತ್ತು ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ. ಈ ಹಣ್ಣನ್ನು ಚಿಕ್ಕ ಮಕ್ಕಳು ದೊಡ್ಡವರು ವಯಸ್ಸಾದವರು ಕೂಡ ತಿನ್ನಬಹುದು. ಈ ಹಣ್ಣಿನ ಮಿತವಾದ ಸೇವನೆಯಿಂದ ನಾವು ಅನೇಕ ಲಾಭವನ್ನು ಪಡೆಯಬಹುದು. ಮಹಿಳೆಯರು ಈ ಹಣ್ಣಿನ ಸೇವನೆಯಿಂದ ಮುಟ್ಟಿನ ತೂಂದರೆ ಹೋಗಲಾಡಿಸಬಹುದು. ಪರಂಗಿ/ ಪಪ್ಪಾಯಿ ಹಣ್ಣಿನ ಸೇವನೆಯಿಂದ ಆಗುವ ಪ್ರಯೋಜನಗಳು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವದು. ಖಾಲಿ ಹೊಟ್ಟೆಯಲ್ಲಿ ನೀವು ಪಪಾಯಿಯನ್ನು ಸೇವಿಸಿದರೆ, ನಿಮ್ಮ ಕರುಳಿನ ಚಲನೆಯನ್ನು ಸರಾಗಗೊಳಿಸಿ ಮಲಬದ್ದತೆಯನ್ನು ತಡೆಯಲು ಸಹಾಯಮಾಡುತ್ತದೆ,…
ದಾಳಿಂಬೆ ಕಾಳುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ 5 ಪರಿಣಾಮಕಾರಿ ಉಪಯೋಗಗಳು | 5 Effective Health Benefits of Consuming Pomegranate Seeds
ದಾಳಿಂಬೆಯು ಉತ್ತಮ ರುಚಿಕರವಾದ ಹಣ್ಣು. ಕೆಂಪು ಕಾಳುಗಳಿಂದ ಕೂಡಿದ ಈ ಹಣ್ಣು ನೋಡೋಕೆ ಎಷ್ಟು ಚೆಂದವೋ, ಇದರಲ್ಲಿರುವ ಪೋಷಕಾಂಶಗಳು ಅಷ್ಟೇ ಹೇರಳವಾಗಿವೆ. ಈ ಹಣ್ಣು ಆಂಟಿ-ಆಕ್ಸಿಡೆಂಟ್, ಅಂಟಿ-ವೈರಲ್ ಮತ್ತು ಆಂಟಿ-ಟ್ಯೂಮರ್ ಗುಣಗಳನ್ನು ಹೂಂದಿದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಜೊತೆಗೆ ಫೋಲಿಕ್ ಆಮ್ಲ ಕೂಡ ಇದೆ. ಹೆಚ್ಚಿನ ನಾರಿನಂಶದಿಂದ ಕೂಡಿರುವ ಈ ಹಣ್ಣು ನಮ್ಮ ಆರೋಗ್ಯ ಕಾಪಾಡುವುದರಲ್ಲಿ ಸಹಾಯವಾಗಿವದೆ. ಹಾಗಾದರೆ ದಾಳಿಂಬೆ ಹಣ್ಣಿನ ಸೇವನೆಯಿಂದ ಆಗುವ ಉಪಯೋಗಗಳ ಮಾಹಿತಿ ಇಲ್ಲಿದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿ….
ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್(ಒಸಿಡಿ) ಎಂದರೇನು?. | What is Obsessive-Compulsive-Disorder (OCD)
ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD) ದೀರ್ಘಾವಧಿಯ ಅಸ್ವಸ್ಥತೆಯಾಗಿದ್ದು, ಇದರಲ್ಲಿ ವ್ಯಕ್ತಿಯು ಅನಿಯಂತ್ರಿತ ಮರುಕಳಿಸುವ ಆಲೋಚನೆಗಳನ್ನು (ಗೀಳುಗಳು) ಅನುಭವಿಸುತ್ತಾನೆ ಮತ್ತು ಪುನರಾವರ್ತಿತ ನಡವಳಿಕೆಗಳಲ್ಲಿ ತೊಡಗುತ್ತಾನೆ (ಕಂಪಲ್ಸಿವ್ಸ್), ಅಥವಾ ಎರಡನ್ನೂ ಅನುಭವ ಮಾಡಬಹುದು. OCD ಯೊಂದಿಗಿನ ಜನರು ಸಮಯ ತೆಗೆದುಕೊಳ್ಳುವ ರೋಗಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಅದು ಗಮನಾರ್ಹವಾದ ತೊಂದರೆಯನ್ನು ಉಂಟುಮಾಡಬಹುದು ಅಥವಾ ದೈನಂದಿನ ಜೀವನದಲ್ಲಿ ಹಸ್ತಕ್ಷೇಪ ಮಾಡಬಹುದು. ಆದರೆ, ಜನರು ತಮ್ಮ ರೋಗಲಕ್ಷಣಗಳನ್ನು ನಿರ್ವಹಿಸಲು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುವ ಚಿಕಿತ್ಸೆ ಲಭ್ಯವಿದೆ. OCD ಯ ಚಿಹ್ನೆಗಳು…
