
ಶ್ರೀರಾಮ – ಕೈಯಲ್ಲಿ ಬಿಲ್ಲು ಬಾಣ ಆದರೂ ಸುರಕ್ಷಿತ ಭಾವ
ಕೈಯಲ್ಲಿ ಬಿಲ್ಲು ಬಾಣ ಹಿಡಿದ ಶ್ರೀರಾಮ ಚಂದ್ರನ ವ್ಯಕ್ತಿತ್ವ ಅದು ಇಡೀ ಮನುಕುಲಕ್ಕೆ ಮಾದರಿ…. ಇದೇ ರೀತಿ ಬಿಲ್ಲು ಬಾಣಗಳನ್ನು ಹಿಡಿದ ಲಕ್ಷ್ಮಣನ ವ್ಯಕ್ತಿತ್ವದ ಭಾವಚಿತ್ರ ನೋಡಿದರೆ ಕಲ್ಪನೆಯಲ್ಲಿ ಒಂಚೂರು ಹೆದರಿಕೆಯಾಗುವದು ಸಹಜ…. ಇದೇ ರೀತಿಯಲ್ಲಿ ಕೈಯಲ್ಲಿ ಬಿಲ್ಲು ಬಾಣ ಹಿಡಿದುಕೊಂಡು ಅರ್ಜುನ ವ್ಯಕ್ತಿತ್ವದ ಭಾವಚಿತ್ರ ನೋಡಿದರೆ ಒಂದಿಷ್ಟು ಹೆದರಿಕೆ ಶುರುವಾಗುವದು ಸಹಜ….. ಹಾಗೆ ಒಂದು ಕೈಯಲ್ಲಿ ಬಿಲ್ಲು ಬಾಣ ಹಿಡಿದ ಕರ್ಣನ ಚಿತ್ರ ನೋಡಿದರೆ ಮತ್ತಷ್ಟು ಸಹಜ ಭಯ ಶುರುವಾಗುವದು… ಇನ್ನೂ ಭಾರ್ಗವ ಪರುಶುರಾಮನ ಕೈಯಲ್ಲಿ…